

13th March 2026

ಗಜೇಂದ್ರಗಡ: ಜೀವನದಲ್ಲಿ ಆಕರ್ಷಣೆಗಳಿಗೆ
ಸೋಲದೆ, ಸಿಟ್ಟಿನ ಸಂದರ್ಭಗಳಲ್ಲಿ
ರೊಚ್ಚಿಗೆಳದಿರುವುದನ್ನು ಅಳವಡಿಸಿಕೊಂಡಲ್ಲಿ
ಸಾಮಾಜಿಕ ಹಾಗೂ ಸಾಂಸಾರಿಕ ಜೀವನದಲ್ಲಿ
ಯಶಸ್ಸು ಕಾಣುತ್ತಿರಿ? ಎಂದು ಹಾಲಕೆರೆ
ಅನ್ನದಾ£ ೆÃಶ ್ವರ ಸಂಸ್ಥಾನ ಮಠದ ಪೀಠಾಧಿಪತಿ
ಮುಪ್ಪಿ£ À ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಮುಶಿಗೇರಿ ಗ್ರಾಮದಲ್ಲಿ
ಶರಣಬ¸ Àವೇಶ ್ವರ ಜಾತ್ರಾ ಮಹೋತ್ಸವದ
ಅಂಗವಾಗಿ ಶನಿವಾರ ನಡೆದ ಸಾಮೂಹಿಕ
ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ
ಅವರು ನೂತನ ವಧು-ವರರಿಗೆ ಸಲಹೆ
ನೀಡಿದರು.
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ £ Àವ
ದಂಪತಿಗಳು ಮುಂದೆ ತಮ್ಮ ಮಕ್ಕಳಿಗೆ ಉತ್ತಮ
ಸಂಸ್ಕಾರ ನೀಡಿ, ಅವರನ್ನು ಸಮಾಜದ,
ದೇಶದ ಉತ್ತಮ ಪ್ರಜೆಗಳನ್ನಾಗಿಸುವ ಸಂಕಲ್ಪ
ಮಾಡಬೇಕು ಎಂದರು.
ಶಿರಹಟ್ಟಿ ಫಕೀರೇಶ ್ವರ ¸ Àಂಸ್ಥಾನಮಠದ ಫಕೀರ
ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ,
?ಶರಣಬಸವೇಶ್ವರರ ಪುರಾಣ ಯಾಕೆ
ಕೇಳಬೇಕೆಂದರೆ ಶರಣಬ¸ Àವೇಶ ್ವರರು
ಸಾಂಸಾರಿಕ ಜೀವನ ಹೇಗೆ £ Àಡೆಸಬೇಕು
ಎನ್ನುವುದನ್ನು ಹೇಳಿಕೊಟ್ಟಿದ್ದಾರೆ? ಎಂದರು.
ಕಾರ್ಯಕ್ರಮದಲ್ಲಿ ಪ್ಯಾಟಿ ಗ್ರಾಮದ ಸಕ್ರಪ್ಪಜ್ಜ,
ಗುಳಗುಳಿಯ ಋಷಿಮುನಿ ಸ್ವಾಮೀಜಿ ಸಾನಿಧ್ಯ
ವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ದಾಪುರದ
ಶಿವಲಿಂಗ ಶಾಸ್ತಿçÃಗಳು, ಮುಖಂಡರಾದ
ರಾಜಶೇಖರ ಮಾಲಗಿತ್ತಿ, ಚುರಚಪ್ಪ
ಚುರಚಪ್ಪನವರ, ಮೌನೇಶ ಅಕ್ಕಸಾಲಿಗರ,
ಚಂದಪ ್ಪ ಗುಡದೂರ, ಕೆ.ಎ.ಹಾದಿಮನಿ,
ಶಂಕ ್ರಪ್ಪ ನಾಯಕರ, ಪರಶುರಾಮ ಹಾದಿ,
ಈರಣ್ಣ ಮ್ಯಾಗೇರಿ, ಬ¸ Àವರಾಜ ಕೌಜಗೇರಿ,
ಹನಮಂತ ಬಂಡಿವಡ್ಡರ, ಶರಣಪ್ಪ ಕುಂಬಾರ
ಭಾಗವಹಿಸಿದ್ದರು.
ಗಜೇಂದ್ರಗಡ: ಜೀವನದಲ್ಲಿ ಆಕರ್ಷಣೆಗಳಿಗೆ
ಸೋಲದೆ, ಸಿಟ್ಟಿನ ಸಂದರ್ಭಗಳಲ್ಲಿ
ರೊಚ್ಚಿಗೆಳದಿರುವುದನ್ನು ಅಳವಡಿಸಿಕೊಂಡಲ್ಲಿ
ಸಾಮಾಜಿಕ ಹಾಗೂ ಸಾಂಸಾರಿಕ ಜೀವನದಲ್ಲಿ
ಯಶಸ್ಸು ಕಾಣುತ್ತಿರಿ? ಎಂದು ಹಾಲಕೆರೆ
ಅನ್ನದಾ£ ೆÃಶ ್ವರ ಸಂಸ್ಥಾನ ಮಠದ ಪೀಠಾಧಿಪತಿ
ಮುಪ್ಪಿ£ À ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಮುಶಿಗೇರಿ ಗ್ರಾಮದಲ್ಲಿ
ಶರಣಬ¸ Àವೇಶ ್ವರ ಜಾತ್ರಾ ಮಹೋತ್ಸವದ
ಅಂಗವಾಗಿ ಶನಿವಾರ ನಡೆದ ಸಾಮೂಹಿಕ
ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ
ಅವರು ನೂತನ ವಧು-ವರರಿಗೆ ಸಲಹೆ
ನೀಡಿದರು.
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ £ Àವ
ದಂಪತಿಗಳು ಮುಂದೆ ತಮ್ಮ ಮಕ್ಕಳಿಗೆ ಉತ್ತಮ
ಸಂಸ್ಕಾರ ನೀಡಿ, ಅವರನ್ನು ಸಮಾಜದ,
ದೇಶದ ಉತ್ತಮ ಪ್ರಜೆಗಳನ್ನಾಗಿಸುವ ಸಂಕಲ್ಪ
ಮಾಡಬೇಕು ಎಂದರು.
ಶಿರಹಟ್ಟಿ ಫಕೀರೇಶ ್ವರ ¸ Àಂಸ್ಥಾನಮಠದ ಫಕೀರ
ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ,
?ಶರಣಬಸವೇಶ್ವರರ ಪುರಾಣ ಯಾಕೆ
ಕೇಳಬೇಕೆಂದರೆ ಶರಣಬ¸ Àವೇಶ ್ವರರು
ಸಾಂಸಾರಿಕ ಜೀವನ ಹೇಗೆ £ Àಡೆಸಬೇಕು
ಎನ್ನುವುದನ್ನು ಹೇಳಿಕೊಟ್ಟಿದ್ದಾರೆ? ಎಂದರು.
ಕಾರ್ಯಕ್ರಮದಲ್ಲಿ ಪ್ಯಾಟಿ ಗ್ರಾಮದ ಸಕ್ರಪ್ಪಜ್ಜ,
ಗುಳಗುಳಿಯ ಋಷಿಮುನಿ ಸ್ವಾಮೀಜಿ ಸಾನಿಧ್ಯ
ವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ದಾಪುರದ
ಶಿವಲಿಂಗ ಶಾಸ್ತಿçÃಗಳು, ಮುಖಂಡರಾದ
ರಾಜಶೇಖರ ಮಾಲಗಿತ್ತಿ, ಚುರಚಪ್ಪ
ಚುರಚಪ್ಪನವರ, ಮೌನೇಶ ಅಕ್ಕಸಾಲಿಗರ,
ಚಂದಪ ್ಪ ಗುಡದೂರ, ಕೆ.ಎ.ಹಾದಿಮನಿ,
ಶಂಕ ್ರಪ್ಪ ನಾಯಕರ, ಪರಶುರಾಮ ಹಾದಿ,
ಈರಣ್ಣ ಮ್ಯಾಗೇರಿ, ಬ¸ Àವರಾಜ ಕೌಜಗೇರಿ,
ಹನಮಂತ ಬಂಡಿವಡ್ಡರ, ಶರಣಪ್ಪ ಕುಂಬಾರ
ಭಾಗವಹಿಸಿದ್ದರು.

77 ನೇ ಗಣರಾಜ್ಯೋತ್ಸವದ ಪ್ರಯುಕ್ತ ಶ್ರೀಮತಿ ರಶ್ಮಿ ಪ್ರಶಾಂತ್ ಕುಲಕರ್ಣಿ ಕುಷ್ಟಗಿ ಬರೆದಿರುವ ಲೇಖನ.

77 ನೇ ಗಣರಾಜ್ಯೋತ್ಸವದ ಪ್ರಯುಕ್ತ ಶ್ರೀಮತಿ ರಶ್ಮಿ ಪ್ರಶಾಂತ್ ಕುಲಕರ್ಣಿ ಕುಷ್ಟಗಿ ಬರೆದಿರುವ ಲೇಖನ.

77 ನೇ ಗಣರಾಜ್ಯೋತ್ಸವದ ಪ್ರಯುಕ್ತ ಶ್ರೀಮತಿ ರಶ್ಮಿ ಪ್ರಶಾಂತ್ ಕುಲಕರ್ಣಿ ಕುಷ್ಟಗಿ ಬರೆದಿರುವ ಕವನ